ಕಿರೀಟ!
ಈಗ ಜನಪ್ರಿಯ ರಿಯಾಲಿಟಿ ಶೋ ಗ್ರಾಂಡ್ ಪಿನಾಲೆ ಘಟ್ಟ ತಲುಪಿದೆ. ಈಗ ಉಳಿದಿರುವ ಸ್ಪರ್ಧಿಗಳು ಕೇವಲ ನಾಲ್ಕು. ಅರುಣ್ ಸಾಗರ್, ವಿಜಯ್ ರಾಘವೇಂದ್ರ , ನರೇಂದ್ರ ಬಾಬು ಶರ್ಮ ಮತ್ತು ನಿಖಿತ. ಈ ನಾಲ್ವರಲ್ಲಿ ಗೆಲುವಿನ ಕಿರೀಟ ಯಾರಿಗೆ ದಕ್ಕುತ್ತದೆ ಎನ್ನುವ ಅಂಶದಡಿಯಲ್ಲಿ ನಮ್ಮ ಪತ್ರಿಕೆ ‘ ಜನಪ್ರಿಯ ನ್ಯೂಸ್’ ನಡೆಸಿದಂತಹ ಸಮೀಕ್ಷೆಯಿಂದ ಹೆಚ್ಚು ಓದುಗರು ಒಲವು ತೋರಿಸಿದ್ದು ಅರುಣ್ ಸಾಗರ್ ಮತ್ತು ವಿಜಯ್ ರಾಘವೇಂದ್ರ ಬಗ್ಗೆ .
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
http://janapriyanews.com/2013/06/%E0%B2%AC%E0%B2%BF%E0%B2%97%E0%B3%8D-%E0%B2%AC%E0%B2%BE%E0%B2%B8%E0%B3%8D-%E0%B2%85%E0%B2%B0%E0%B2%AE%E0%B2%A8%E0%B3%86%E0%B2%97%E0%B3%86-%E0%B2%B0%E0%B2%BE%E0%B2%9C%E0%B2%A8%E0%B2%BE%E0%B2%B0/
Subscribe to:
Posts (Atom)
-
ಈಗಷ್ಟೇ ಒಂದು ತಮಾಷೆ ಪ್ರಶ್ನೆ ಓದಿದೆ ತೆಲುಗು ಗ್ರೂಪ್ ಒಂದರಲ್ಲಿ , ಹೀಗೆ ಒಂದು ಸರ್ತಿ ಒಬ್ಬ ಹುಡುಗನ ಹೆಸರು ಕೇಳಿದಾಗ ಅವನು 6ಜೂನ್ ಎಂದು ಉತ್ರ ಕೊಟ್ಟನಂತೆ , ಹಾಗಾ...
-
ಗೆದ್ದವರ ಬದುಕನ್ನು ಕೂಲಂಕಷವಾಗಿ ನೋಡಿದಾಗ ಬಹುತೇಕರು ಅಪಮಾನದ ಮೂಸೆಯಲ್ಲಿ ಕರಗಿ ಸುಂದರ ಆಕೃತಿ ಪಡೆದಿರುತ್ತಾರೆ. ವಿಷಾದ , ವಿಡಂಬನೆ, ತಮಾಷೆ ಅಂದ್ರೆ ಆ ರೀತಿ ಅಪಮಾನ...
-
ಸರಳ ಸದಭಿರುಚಿಯ ಹಾಸ್ಯಭರಿತ ವಾಸಂತಿ ನಲಿದಾಗ ಚಿತ್ರವನ್ನು ನಿರ್ದೇಶನ ಮಾಡಿರುವವರು ನನ್ನ ಎಫ್ಬಿ ಮಿತ್ರ ರವೀಂದ್ರ ವೆಂಶಿ..ಆಗಾಗಲೇ ಅವರು ಅನೇಕ ಚಿತ್ರಗಳನ್ನು ನಿರ್ದ...