ಕಿರೀಟ!
ಈಗ ಜನಪ್ರಿಯ ರಿಯಾಲಿಟಿ ಶೋ ಗ್ರಾಂಡ್ ಪಿನಾಲೆ ಘಟ್ಟ ತಲುಪಿದೆ. ಈಗ ಉಳಿದಿರುವ ಸ್ಪರ್ಧಿಗಳು ಕೇವಲ ನಾಲ್ಕು. ಅರುಣ್ ಸಾಗರ್, ವಿಜಯ್ ರಾಘವೇಂದ್ರ , ನರೇಂದ್ರ ಬಾಬು ಶರ್ಮ ಮತ್ತು ನಿಖಿತ. ಈ ನಾಲ್ವರಲ್ಲಿ ಗೆಲುವಿನ ಕಿರೀಟ ಯಾರಿಗೆ ದಕ್ಕುತ್ತದೆ ಎನ್ನುವ ಅಂಶದಡಿಯಲ್ಲಿ ನಮ್ಮ ಪತ್ರಿಕೆ ‘ ಜನಪ್ರಿಯ ನ್ಯೂಸ್’ ನಡೆಸಿದಂತಹ ಸಮೀಕ್ಷೆಯಿಂದ ಹೆಚ್ಚು ಓದುಗರು ಒಲವು ತೋರಿಸಿದ್ದು ಅರುಣ್ ಸಾಗರ್ ಮತ್ತು ವಿಜಯ್ ರಾಘವೇಂದ್ರ ಬಗ್ಗೆ .
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
http://janapriyanews.com/2013/06/%E0%B2%AC%E0%B2%BF%E0%B2%97%E0%B3%8D-%E0%B2%AC%E0%B2%BE%E0%B2%B8%E0%B3%8D-%E0%B2%85%E0%B2%B0%E0%B2%AE%E0%B2%A8%E0%B3%86%E0%B2%97%E0%B3%86-%E0%B2%B0%E0%B2%BE%E0%B2%9C%E0%B2%A8%E0%B2%BE%E0%B2%B0/
Subscribe to:
Posts (Atom)
-
ಬಾ ಮಳೆಯೇ ಬಾ.. ಏನ್ ಸೆಖೆ ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯೋಕೆ ಆರಂಭಿಸಿದಾಗ ಇದ್ದ ನನ್...
-
ಸುದೀಪ .. ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿ...
-
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಷೋ ಗಳು ತುಂಬಾ ವಿಶಿಷ್ಟ ವಾಗಿರುತ್ತದೆ. ತಾವು ವೀಕ್ಷಕರಿಗೆ ವಿಶೇಷವಾಗಿರುವ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಬೇಕು ಎ...