she wasn’t



She was a student. She was 23. She was
coming back from a date with her
boyfriend. Her fault: she boarded the
wrong bus. And oh yeah, SHE WAS A GIRL!
Six men raped her one by one and then used an iron rod to tear her vagina, small intestine and large intestine . They left
her to die on the road. Naked. Wounded. Exposed. Devastated.

What’s more no one
even turned to look at her. No one even
bothered to throw a shawl on the ill-clad,
ill-fated girl. She can never lead a normal
married life again. She has gone into coma
five times since 16th December. She is unconscious,
critical and hasn’t been able to stop crying.

But don’t worry, she wasn’t
your sister. She wasn’t your daughter.But
she could be. The brutality has to stop
right here guys. These people deserve
capital punishment for their heinous, perverted act.

I VOTE FOR A CAPITAL PUNISHMENT! Please show her that you
care. Please show her that you all are there for here. Maybe that’s all she will ever have to live by. I didn’t know her. But she is related to me by the universal bond of humanity. From a girl who doesn’t want to face the same fate

MY HUMBLE REQUEST PEOPLE PLEASE SHARE IT AS YOUR STATUS AND TELL ANYONE AND EVERYONE YOU KNOW.
USE PHONE, BBM, WHATSAPP, FACEBOOK, TEXT MESSAGES. INFORM AS MANY PEOPLE YOU KNOW.

DO THIS FOR HER. DO THIS FOR YOURSELF. SHE NEEDS YOUR
SUPPORT, NOT SYMPATHY.........
(PROUD TO BE AN INDIAN group)


ಮತ್ತಷ್ಟು ಕಹಿ ಘಟನೆಗಳು ಲಿಂಕ್ ಕ್ಲಿಕ್ಕಿಸಿ 
http://afghanwomennews.blogspot.in/

ದುಃಖ

ನಂಗೊತ್ತು ನ0ಗೊತ್ತು ಈಗ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಸಿಕ್ಕಾಪಟ್ಟೆ ದುಃಖ  ಆಗಿರುತ್ತೆ.. ಕಾರಣ ಇಷ್ಟೇ ಪ್ರಳಯ ಆಗಲೇ ಇಲ್ಲ. ಛೆ ಹಾಗೆ ಆಗಿದ್ದಿದ್ದಿದ್ದರೆ ಆಗ ಕನ್ನಡ ಚಾನೆಲ್ ಗಳು ಲೈವ್ ಕಾರ್ಯಕ್ರಮ ನಿದ್ದ್ತಾ ಇದ್ವು ವೀಕ್ಷಕರಿಗೆ .. ಸಖತ್ತಾಗಿರ್ತಾ ಇತ್ತು.. ಆದ್ರೆ ಛೆ ಹಾಗೆ ಆಗಲಿಲ್ಲ.ಇರ್ಲಿ ಬಿಡಿ ತಮಾಷೆಗೆ ನಾನು ಹೀಗೆ ಹೇಳಿದ್ದು.. 

ಆದರೂ ಒಂದು ಸಂಗತಿ ಮಾತ್ರ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಗೊತ್ತಾಗಲಿಲ್ವ ಅಥವಾ ಗೊತ್ತಾದರೂ ಸುಮ್ಮನಿದ್ದರಾ ಗೊತ್ತಿಲ್ಲ? ಯಾಕೆಂದ್ರೆ ನಾವು ಪುರಾಣ ಓದುವಾಗ , ಪ್ರವಚನ ಕೇಳುವಾಗ ಪ್ರಳಯದ ಬಗ್ಗೆ ಕೇಳಿ-ಓದಿದ್ದಿವಿ .ಅದು ಸಮಯಕ್ಕೆ -ಸಂದರ್ಭಕ್ಕೆ ಮಾತ್ರ ಸರಿ ಹೊಂದೋದು. ಆದರೆ ಅದೇ ಸಂಗತಿಯನ್ನು  ಉಪಯೋಗಕ್ಕೆ ಬ್ರಹ್ಮಾಂಡ ಸ್ವಾಮಿ  ಬಳಸಿಕೊಂಡ ಪರಿ ..ಅದನ್ನು ನಂಬಿದ ಸಾಮಾನ್ಯ ಜನತೆ ಅದಕ್ಕೆ ಪುಷ್ಟಿ ಕೊಟ್ಟ ಕನ್ನಡ ಮೀಡಿಯಾಗಳು...(ಟೀ ಆರ್ಪಿ  ಗಾಗಿ ಇವೆಲ್ಲ ಅಂತೀರಾ )
ಕೃಪೆ : ಅರುಲ್ ದಾಸ್  ವಿಜಯ 
ಆಶ್ಚರ್ಯ ಅಂದ್ರೆ ಆತ  ದೊಡ್ಡ  ಕಣಿಗಲೆ-ಚಂಡು  ಹೂ ಮೀಡಿಯಾದವರ ಕಿವಿಗಿಟ್ಟರೂ ಅರ್ಥ ಮಾಡಿಕೊಳ್ಳದ ಕನ್ನಡ ಮೀಡಿಯಾ ಮಂದಿ ,  ಆತ ಹೇಳಿದ   ಪ್ರಳಯ ಆಗುತ್ತೆ ಅನ್ನುವ ಸಂಗತಿಯನ್ನು ವರ್ಷವಿಡಿ ಜೀವಂತವಾಗಿಟ್ಟಿದ್ದು ದು ಕಂಡು ಯಾವ ರೀತಿ ಪ್ರತಿಕ್ರಿಯಿಸ ಬೇಕೋ ಗೊತ್ತಾಗುತ್ತಿಲ್ಲ ಸಾಮಾನ್ಯರಿಗೆ...! 

ಆ ವಿಷಯ  ಪಕ್ಕಕ್ಕೆ ಇಡಿ.ಆದರೆ ನಿನ್ನೆ ಕನ್ನಡ ವಾಹಿನಿಗಳು ಮೋದಿ ಅವರ ಗೆಲುವಿನ-ಗುಜರಾತ್ ಚುನಾವಣೆಯ ವಿಶ್ಲೇಷಣೆ ಚೆನ್ನಾಗಿ  ನಡೆಸಿಕೊಟ್ಟ ವು . ಪಬ್ಲಿಕ್ ಟೀವಿ ರಂಗಣ್ಣ,ಶ್ಯಾಮ್ , ಸುವರ್ಣ ನ್ಯೂಸ್ ಹಮೀದ್, ರಂಗನಾಥ್,ಅಜೀತ್, ಜನಶ್ರೀ ರಮಾಕಾಂತ್, ಉದಯ ನ್ಯೂಸ್, ಟೀವಿ ನೈನ್ ಶಿವಪ್ರಕಾಶ್,... ಎಲ್ರು  ! ಸಾಕಷ್ಟು ಆಸಕ್ತಿ-ಕುತೂಹಲಕರ ಸಂಗತಿ ಆಗಿದ್ದ ಈ ಫಲಿತಾಂಶಕ್ಕೆ  ಬಂದ  ಅತಿಥಿಗಳ ದೃಷ್ಟಿಕೋನದ ಜೊತೆಗೆ ವಾಹಿನಿ ಮಂದಿಯ ಮಾತುಕತೆಗಳು ವೆರಿ ವೆರಿ ಇಂಟರೆಸ್ಟಿಂಗ್ ಆಗಿತ್ತು ಸಚ್ಚಿ!  

ಸ್ವಲ್ಪ ಸ್ವಲ್ಪ!

ಕಳೆದ ಒಂದು ಪೋಸ್ಟ್ ನಲ್ಲಿ ನಾನು ಸೋನಿ ವಾಹಿನಿಯಲ್ಲಿ ಬರುವ ಅನಾಮಿಕ ಅನ್ನುವ ಧಾರವಾಹಿ ಬಗ್ಗೆ ಹೇಳಿದ್ದೆ.ಚೆನ್ನಾಗಿದೆ..ಯಾಕೆಂದ್ರೆ ಮೊದಲೇ ತಿಳಿಸಿದಂತೆ ಅದರಲ್ಲಿ ದೆವ್ವ ಇದೆ ಪ್ರೀತಿ ವಿದೆದೆ ಜೊತೆಗೆ ಒಬ್ಬ ಅಜ್ಜಿ ಸಹ ಇದ್ದಾರೆ. ಆಕೆ ವಿಶೇಷತೆ ಅಂದ್ರೆ ಟ್ಯಾಬ್ ಹಿಡಿದು ಸದಾ ಫೇಸ್ ಬುಕ್ (ಅದರಲ್ಲಿ ಫ್ರೆಂಡ್ ಬುಕ್ )ಸ್ಟೇಟಸ್ ಚೆಕ್ ಮಾಡ್ತಾ ಇರೋದು. ತುಂಬಾ ಇಷ್ಟಾ ಅನ್ನಿಸುವ ಒಂದು ಅಪರೂಪದ ಪಾತ್ರ. ಆಕೆಯ ಲವಲವಿಕೆ  ಮಜಾ ಕೊಡುತ್ತೆ ಬೇಬೆ ಲೈಕ್  ಲೈಕ್ ಬೇಬೆ 
@@ ಇದೆ  ವಾಹಿನಿಯಲ್ಲಿ ಬರುವ  ಸಿ ಐ ಡಿ  ಧಾರವಾಹಿ ಸಹ ಅತ್ಯಂತ ರೋಚಕ ಮತ್ತು ಆಸಕ್ತಿಕರ ಧಾರವಾಹಿ.ಇದರಲ್ಲಿ ಪಾತ್ರ ಮಾಡಿರುವ ದಯಾನಂದ್  ಶೆಟ್ಟಿ ಉಡುಪಿಯವರು . ಆದರೆ ಅವರಿಗೆ ಕನ್ನಡ ಬರ್ತದಾ ಗೊತ್ತಿಲ್ಲ. ಯಾಕೆಂದ್ರೆ ಮುಂಬೈ ನಲ್ಲಿ ಸೇರಿರುವ ಅಪಾರ ಕನ್ನಡಿಗರಲ್ಲಿ ಅಸಂಖ್ಯಾತ ಮಂದಿಗೆ ಗೊತ್ತಿರೋದು ಸ್ವಲ್ಪ ಸ್ವಲ್ಪ ಕನ್ನಡ . ಸ್ವಲ್ಪನಾದ್ರೂ ಗೊತ್ತಿದ್ಯಲ್ಲ ಅಂತ ನೀವು ನೆಮ್ಮದಿ ಪಟ್ಟರೆ  ತಪ್ಪಾಗುತ್ತೆ, ಯಾಕೆ ಅಂದ್ರೆ ಅವರಿಗೆ ಗೊತ್ತಿರೋದು ಸ್ವಲ್ಪ ಸ್ವಲ್ಪ ಅನ್ನೋ ಒಂದು ಪದ ಮಾತ್ರ.. ಹೀಗೂ ಉಂಟು 

ಧಾರವಾಹಿಗಳಲ್ಲಿ  ಸ್ವಲ್ಪವೂ ಬೋರ್ ಹೊಡಿಸದೆ  ಇರುವ ಮತ್ತೊಂದು ಸೀರಿಯಲ್ ಮಧು ಬಾಲ. ಇದು ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತೆ. ಸೂಪರ್ ಸ್ಟಾರ್ ಮತ್ತು , ಸಹ ಕಲಾವಿದರ ನಿಜ ಬದುಕಿನ ಕಥೆ. ಸಿಕ್ಕಾಪಟ್ಟೆ ಕಥೆ ಎಳೆಯೋಕೆ ಹೋಗದೆ ಅಲ್ಲಲ್ಲೇ  ಒಂದು ಸುಂದರ ಎಂಡ್ ಕೊಡ್ತಾ ಇದ್ದಾರೆ ಸಮಸ್ಯೆಗಳಿಗೆ  ಆ ಧಾರವಾಹಿ ನಿರ್ದೇಶಕರು.

ಕಲರ್  ವಾಹಿನಿಯಲ್ಲಿ ಬಿಗ್ ಬಾಸ್  ಬೋರ್ ಹೊಡಿಸಿದರೂ  ನೋಡಲು ಮರೆಯದೆ ಇರುವಂತೆ ಮಾಡುವ  ರಿಯಾಲಿಟಿ ಷೋ.ಈ ಗೇಂ ನಲ್ಲಿ ಮುಖ್ಯ ಆಕರ್ಷಣೆ ಇಮಾಂ  ಸಿದ್ದಿಕಿ .ಪ್ರತಿ ಸೀಸನ್ ನಲ್ಲೂ ಇಂತಹ ಒಂದು ವಿಚಿತ್ರಗಳು ಇರುತ್ತೆ.. ಆದರೆ ಇಮಾಂ ಸಿದ್ದಿಕಿ ಯಪ್ಪಾ! ಮಾತಿನ ಬಗ್ಗೆ ನಿಗಾನೆ ಇರಲ್ಲ.
ಇದೆ ರೀತಿಯ ಮನಸ್ಥಿತಿ ಹೊಂದಿರುವವರು ರಾಖಿ ಸಾವಂತ್. ಇಬ್ಬರನ್ನು ಒಟ್ಟಿಗೆ ಸೇರಿಸಿದರೆ ಬಿಗ್ ಬಾಸ್ ಬಚ್ಚಿಟ್ಟುಕೊಂಡು ಬಿಡಬೇಕು  ಸಾಕಪ್ಪ ಸಾವಾಸ ಅಂತ ಅಷ್ಟೊಂದು ವಿಶೇಷ   ಸ್ವಭಾವ.. ಇಮಾಂ ಮಾತೆತ್ತಿದರೆ ಥ್ಯಾಂಕ್ಯು ಬಿಗ್ ಬಾಸ್ , ಇಲ್ಲವೇ ಬೈ  ಬೈ , ಇಲ್ಲವೇ ಪಕ್ಕಾ ಪಕ್ಕಾ  ಅನ್ನುವ ಮಾತುಗಳು ಸಾಕಷ್ಟು ಸರ್ತಿ ಆ ಸಂದರ್ಭಕ್ಕೆ ಹೊಂದುವುದೇ ಇಲ್ಲ..ವಾಟ್ ಇಮಾಂ.. ಕ್ಯಾ ಗೇಂ  ..  

ಬಹಳ ಹಿಂದೆ ..ಅಂದ್ರೆ ಸ್ಟಾರ್ ವಾಹಿನಿಯಲ್ಲಿ  ಕೌನ್ ಬನೇಗ ಬರ್ತಾ ಇತ್ತು..ಆಗ ಒಮ್ಮೆ ಬಿಗ್ ಬಿ  ಶಾಣ್ಯ ಅಮೀರ್ ಖಾನ್ ಕರೆಸಿದರು. ಆತನ ಜೊತೆ ಆತನ ಮಗ ಬಂದಿದ್ದ (ಮಗ  ಹಾಟ್  ಸೀಟಲ್ಲಿ ಕುಳಿತಿರಲಿಲ್ಲ). ಬಿಗ್ ಬಿ ಆ ಮಗುವನ್ನು ಯಾವುದೇ ಪ್ರಶ್ನೆ ಕೇಳಿದರು ಬಂದ  ಉತ್ತರ ಯಾ .. ಯಾ .. ಯಾ   
ಅಂತಹುದೇ ಉತ್ತರವನ್ನು  ನಟ ಸಲ್ಮಾನ್ ಖಾನ್ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ಅನುಪಮ ಚೋಪ್ರ ದಿ ಫ್ರೆಂಟ್ ರೋ  ಕಾರ್ಯಕ್ರಮದಲ್ಲಿ ನೀಡಿ ಹಳೆಯ ನೆನಪನ್ನು ಜಾಗೃತ ಗೊಳಿಸಿದರು.ಅನುಪಮ ಅವರ ಪ್ರಶ್ನೆಗೆ  ಸಲ್ಮಾನ್  ಹೆಚ್ಚಾಗಿ ಕೊಟ್ಟ  ಉತ್ತರ ಯಾ ಯಾ ಯಾ. ಸನಾ ಖಾನ್   ಅನ್ನೋ ಪೆದ್ದು  ಸುಂದರಿ  ಮತ್ತು ಆಶಿಕ ಅಂಬೋ ಅಳ್ತಾ  ಇರೋ  ಸುಂದರಿ ಸಲ್ಮಾನ್ ಖಾನ್  ಹೆಸರಲ್ಲಿ ಸಲ್ಮಾನ್ ಅಂತ ಮಾತ್ರ ಕರಿಯೋಕೆ ಇಷ್ಟ ಸಲ್ಮಾನ್ ಜೀ  ಜೀ ಅಂತ ಕರೆಯೋಕೆ  ಇಷ್ಟ ಪಡಲ್ಲ ಅಂತ ಹೇಳಿದ್ದು ಕಂಡ ಸಲ್ಮಾನ್ ಖುಷಿ ಆಗಿದ್ದಾರೆ.. ಯಾ ಯಾ..
ಸಲ್ಮಾನ್  ಜೀ ಗೋಸ್ಕರ... 

Heights of being single:
listening to a romantic song and..
Getting confused about whom to thing  .....
OMG 

The front row with Anupama chopra

http://www.youtube.com/watch?v=Hpe8P24NzZQ



Poornima Girish Gvj.. same thought n view nandoo kooda.. but imaamnashtu chennagi jagala adoru Mattobbarilla.. ulida ashtu janarannu obbane heg handle madtaane.. Naanu noduva ekaika serial Andre nambteera??



ಸಾರ್ವಜನಿಕ ಸುದ್ದಿಶಾಲೆ!


ಎಫ್ಬಿ ನನಗೆ ಅನೇಕ ಒಳ್ಳೆಯ  ಫ್ರೆಂಡ್ಸ್ ದೊರಕಿಸಿ ಕೊಟ್ಟಿದೆ. ಅನೇಕರು ಹಿತೈಷಿಗಳು, ಆಪ್ತರು ಆಗಿದ್ದಾರೆ. ಅವರಲ್ಲಿ ಅಸು ಹೆಗ್ಡೆ (ಅತ್ರಾಡಿ ಸುರೇಶ ಹೆಗ್ಡೆ )  ಸಹ ಒಬ್ರು. ಹವ್ಯಾಸಿ ಬರಹಗಾರ. ಹಿತೈಷಿ, ಕೇರಿಂಗ್ ...! ಅವರ ಕನ್ನಡ ಅದ್ಭುತ. ಇಂಗ್ಲಿಶ್ ಹಾಗೂ ಕನ್ನಡ ಜೊತೆಗೆ ತುಳು-ಹಿಂದಿಯನ್ನು ಅರಿದು ಕುಡಿದ ಭೂಪತಿ ರಂಗ. ಅವರು ಪಬ್ಲಿಕ್ ವಾಹಿನಿಗೆ ಕೊಟ್ಟ ಹೊಸದೊಂದು ಹೆಸರು ನನಗೆ ಸಕತ್ ಖುಷಿ ಕೊಡ್ತು.. ಇಂತಹ ಹೊಸ ಹೊಸ ಹೆಸರುಗಳನ್ನೂ ಅನೇಕ ಎಫ್ಬಿ ಮಿತ್ರರು  ನೀಡ್ತಾನೆ  ಇರ್ತಾರೆ.. ಅವುಗಳನ್ನು ಓದಿ ಎಂಜಾಯ್ ಮಾಡ್ತೀನಿ.ಆದರೆ ಟೀವಿಗೆ ಕನ್ನಡ ಹೆಸರು ನೀಡಿದ ಮಿತ್ರರಿಗೆ ಥ್ಯಾಂಕ್ಸ್ ಹೇಳ್ತಾ ಪಬ್ಲಿಕ್ ಟೀವಿ ರಂಗಣ್ಣನ  (ಸಾರ್ವಜನಿಕ ಸುದ್ದಿಶಾಲೆ)ಗಮನಕ್ಕೆ ತರೋಕೆ ಆಸೆ ಪಡ್ತೀನಿ...


ಸಾರ್ವಜನಿಕ ಸುದ್ದಿಶಾಲೆಯ ರಂಗನಾಥ ಮೇಷ್ಟ್ರ ಜೊತೆಗೆ ಸಂದರ್ಶನದಲ್ಲಿ, ಹೆಚ್. ಡಿ. ಕುಮಾರಸ್ವಾಮಿಯವರ ಬಾಯಿಯಿಂದ ಹೊರಬಂದ ನುಡಿಮುತ್ತುಗಳು:

ಯಡ್ಯೂರಪ್ಪನವರು ತಮ್ಮ ಸ್ವಾರ್ಥ ಮರೆತು, ತನ್ನ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು ಈ ನಾಡಿನ ಹಿತದೃಷ್ಟಿಯಿಂದ ಕೆಲಸ ಮಾಡುವ ಮನಸ್ಸು ಮಾಡಿದರೆ, ನಮ್ಮ ಪಕ್ಷ ಅವರೊಂದಿಗೆ ಕೈಜೋಡಿಸಲು ಸಿದ್ಧ.

ಆ ಯಡ್ಡಿಯ ಮನ ಪರಿವರ್ತನೆ ಆಗಿದೆಯೋ ಇಲ್ಲವೋ ಅನ್ನುವ ವಿಚಾರ ಗೊತ್ತಾಗುವುದು ಈ ಮಹಾನುಭಾವರಿಗೆ ಮಾತ್ರ! 

ಮತ್ತೆ ಶುರುವಾಗುತ್ತೆ ರಾಜಕೀಯದ ಟಿ೨೦ ಆಟ!

ಅದಕ್ಕೆ ಬಂದಿರ್ಪ  ಪ್ರತಿಕ್ರಿಯೆಗಳು ಇಂತಿವೆ ರಂಗಣ್ಣ...




  • Manju Varaga ಶತಸಿದ್ಧ ಸರ್ ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ!
  • Nagaraj V Jalahalli Kjp jds seri 100 kku hecchu seat gedre matra T20... illandre adhikaara sigada bejaralli agagge 90-90...
  • Prasanna Bhat Nanoo nodide sir,holasu andre holasu,innodu kade madida papa toleyoke temple sutha iddare yaddi.,thoo...
  • Chinmay Mathapati ಅಯ್ಯೋ..ನೋಡಿ ನೋಡಿ ಸಾಕಾಗಿದೆ ಬಿಡಿ ಸಾರ್..ಇವರೆಲ್ಲರ ಮೆಂಟಲ್ ಸ್ಟೆಟಸ್ ಚೆಕ್ ಮಾಡಬೇಕು ಮೊದಲು....
  • Dattatraya Kulkarni kattege gode gati
  • Arun Kashyap ಪಬ್ಲಿಕ್ ಟಿ.ವಿ-ಯ ಮಾಲೀಕರಾದ ಹೆಚ್.ಆರ್. ರಂಗನಾಥ್ ಇವತ್ತು ಅವರ ಆತ್ಮೀಯ ಗೆಳೆಯ H.D.K-ಯ ಪರ ವಹಿಸುತ್ತಿದ್ದನ್ನು ನೋಡಿದ್ರೆ ಮುಂದೊಂದು ದಿನ M.L.C ಅಥವಾ Vice Chancellor ಆಗಲಿಕ್ಕೆ ಈಗಿಂದಲೇ ಬಕೆಟ್ ಹಿಡಿಯುತ್ತಿರೋ ಹಾಗಿತ್ತೂ....
    Friday at 02:47 · Edited · Like · 4
  • Kavi Nagaraj ರಾಂಗ್ ನಾತ ಅನ್ನುವುದು ಸರಿಯಾದ ಹೆಸರು.
  • Gv Jayashree ಸಾರ್ವಜನಿಕ ಸುದ್ದಿಶಾಲೆಯ ರಂಗನಾಥ ಮೇಷ್ಟ್ರ ; ee pada balake ista aaytu.. nanna blognalli balasikoltini.. nimma hesaru heli  asu
  • Madhu Bantwal ಈ ಕುಮಾರಸ್ವಾಮಿ ಈ ಯಡ್ಯೂರಪ್ಪನನ್ನು ಸಹಿಸಿಕೊಳ್ಲೊದಕ್ಕಿ೦ತ ಪಬ್ಲಿಕ್ ಟಿ.ವಿ. ಮಾಯನ್ನರ ಪ್ರಕಾರ ಪ್ರಳಯವಾಗೋದೆ ವಾಸಿ.
  • Madhu Bantwal ಕುಮಾರಸ್ವಾಮಿ ಬಾಯಿ೦ದ ತನಗೆ ಬೇಕಾದ ಪೂರ್ವನಿರ್ಧರಿತ ಉತ್ತರವನ್ನೆ ಉದುರಿಸಲು ಪ್ರಯತ್ನ ಪಡುವ೦ತಿತ್ತು ಸ೦ದರ್ಶನ.
  • Athradi Suresh Hegde ...
    Gv Jayashree
    ಧಾರಾಳವಾಗಿ ಬಳಸಬಹುದು.
    ಆ ಪದವನ್ನು ಹುಟ್ಟುಹಾಕಿದ್ದು ನಾನು ಅನ್ನುವುದು ಸತ್ಯ!
  • Guru Prasad Gowda ನಮ್ಮ ಜನ ಕುರಿಗಳಿಗೆ(ಮೆಜಾರಿಟಿ, ಎಲ್ಲರೂ ಅಲ್ಲ !) ಹೋಲಿಕೆ ಆಗ್ತಾರೆ. ಕಾರಣ ಭ್ರಷ್ಟಾಚಾರ ನಡೆಸಿ, ಜೈಲಿಗೆ ಹೋಗಿ ಮುದ್ದೆ ಮುರಿದು ಬಂದವರನ್ನೇ (ಯಾರೇ ಆಗಿರಲಿ) ಕೊಂಡಾಡೋ ಮಟ್ಟದಲ್ಲಿ ಇದ್ದಾರಂದ್ರೆ ಅವರಿಗೆ ಏನು ಹೋಳೋಣ ! ! ? ಬ್ರಷ್ಟರಿಗೇ ಓಟು ಕೊಟ್ಟು ಇನ್ನೂ ಲೂಟಿ ಮಾಡಲಿ ಅಂತ ಬೆನ್ನು ತಟ್ಟಿ (ಪಕ್ಷಾತೀತವಾ...See More