ಸಾರ್ವಜನಿಕ ಸುದ್ದಿಶಾಲೆ!


ಎಫ್ಬಿ ನನಗೆ ಅನೇಕ ಒಳ್ಳೆಯ  ಫ್ರೆಂಡ್ಸ್ ದೊರಕಿಸಿ ಕೊಟ್ಟಿದೆ. ಅನೇಕರು ಹಿತೈಷಿಗಳು, ಆಪ್ತರು ಆಗಿದ್ದಾರೆ. ಅವರಲ್ಲಿ ಅಸು ಹೆಗ್ಡೆ (ಅತ್ರಾಡಿ ಸುರೇಶ ಹೆಗ್ಡೆ )  ಸಹ ಒಬ್ರು. ಹವ್ಯಾಸಿ ಬರಹಗಾರ. ಹಿತೈಷಿ, ಕೇರಿಂಗ್ ...! ಅವರ ಕನ್ನಡ ಅದ್ಭುತ. ಇಂಗ್ಲಿಶ್ ಹಾಗೂ ಕನ್ನಡ ಜೊತೆಗೆ ತುಳು-ಹಿಂದಿಯನ್ನು ಅರಿದು ಕುಡಿದ ಭೂಪತಿ ರಂಗ. ಅವರು ಪಬ್ಲಿಕ್ ವಾಹಿನಿಗೆ ಕೊಟ್ಟ ಹೊಸದೊಂದು ಹೆಸರು ನನಗೆ ಸಕತ್ ಖುಷಿ ಕೊಡ್ತು.. ಇಂತಹ ಹೊಸ ಹೊಸ ಹೆಸರುಗಳನ್ನೂ ಅನೇಕ ಎಫ್ಬಿ ಮಿತ್ರರು  ನೀಡ್ತಾನೆ  ಇರ್ತಾರೆ.. ಅವುಗಳನ್ನು ಓದಿ ಎಂಜಾಯ್ ಮಾಡ್ತೀನಿ.ಆದರೆ ಟೀವಿಗೆ ಕನ್ನಡ ಹೆಸರು ನೀಡಿದ ಮಿತ್ರರಿಗೆ ಥ್ಯಾಂಕ್ಸ್ ಹೇಳ್ತಾ ಪಬ್ಲಿಕ್ ಟೀವಿ ರಂಗಣ್ಣನ  (ಸಾರ್ವಜನಿಕ ಸುದ್ದಿಶಾಲೆ)ಗಮನಕ್ಕೆ ತರೋಕೆ ಆಸೆ ಪಡ್ತೀನಿ...


ಸಾರ್ವಜನಿಕ ಸುದ್ದಿಶಾಲೆಯ ರಂಗನಾಥ ಮೇಷ್ಟ್ರ ಜೊತೆಗೆ ಸಂದರ್ಶನದಲ್ಲಿ, ಹೆಚ್. ಡಿ. ಕುಮಾರಸ್ವಾಮಿಯವರ ಬಾಯಿಯಿಂದ ಹೊರಬಂದ ನುಡಿಮುತ್ತುಗಳು:

ಯಡ್ಯೂರಪ್ಪನವರು ತಮ್ಮ ಸ್ವಾರ್ಥ ಮರೆತು, ತನ್ನ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು ಈ ನಾಡಿನ ಹಿತದೃಷ್ಟಿಯಿಂದ ಕೆಲಸ ಮಾಡುವ ಮನಸ್ಸು ಮಾಡಿದರೆ, ನಮ್ಮ ಪಕ್ಷ ಅವರೊಂದಿಗೆ ಕೈಜೋಡಿಸಲು ಸಿದ್ಧ.

ಆ ಯಡ್ಡಿಯ ಮನ ಪರಿವರ್ತನೆ ಆಗಿದೆಯೋ ಇಲ್ಲವೋ ಅನ್ನುವ ವಿಚಾರ ಗೊತ್ತಾಗುವುದು ಈ ಮಹಾನುಭಾವರಿಗೆ ಮಾತ್ರ! 

ಮತ್ತೆ ಶುರುವಾಗುತ್ತೆ ರಾಜಕೀಯದ ಟಿ೨೦ ಆಟ!

ಅದಕ್ಕೆ ಬಂದಿರ್ಪ  ಪ್ರತಿಕ್ರಿಯೆಗಳು ಇಂತಿವೆ ರಂಗಣ್ಣ...




  • Manju Varaga ಶತಸಿದ್ಧ ಸರ್ ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ!
  • Nagaraj V Jalahalli Kjp jds seri 100 kku hecchu seat gedre matra T20... illandre adhikaara sigada bejaralli agagge 90-90...
  • Prasanna Bhat Nanoo nodide sir,holasu andre holasu,innodu kade madida papa toleyoke temple sutha iddare yaddi.,thoo...
  • Chinmay Mathapati ಅಯ್ಯೋ..ನೋಡಿ ನೋಡಿ ಸಾಕಾಗಿದೆ ಬಿಡಿ ಸಾರ್..ಇವರೆಲ್ಲರ ಮೆಂಟಲ್ ಸ್ಟೆಟಸ್ ಚೆಕ್ ಮಾಡಬೇಕು ಮೊದಲು....
  • Dattatraya Kulkarni kattege gode gati
  • Arun Kashyap ಪಬ್ಲಿಕ್ ಟಿ.ವಿ-ಯ ಮಾಲೀಕರಾದ ಹೆಚ್.ಆರ್. ರಂಗನಾಥ್ ಇವತ್ತು ಅವರ ಆತ್ಮೀಯ ಗೆಳೆಯ H.D.K-ಯ ಪರ ವಹಿಸುತ್ತಿದ್ದನ್ನು ನೋಡಿದ್ರೆ ಮುಂದೊಂದು ದಿನ M.L.C ಅಥವಾ Vice Chancellor ಆಗಲಿಕ್ಕೆ ಈಗಿಂದಲೇ ಬಕೆಟ್ ಹಿಡಿಯುತ್ತಿರೋ ಹಾಗಿತ್ತೂ....
    Friday at 02:47 · Edited · Like · 4
  • Kavi Nagaraj ರಾಂಗ್ ನಾತ ಅನ್ನುವುದು ಸರಿಯಾದ ಹೆಸರು.
  • Gv Jayashree ಸಾರ್ವಜನಿಕ ಸುದ್ದಿಶಾಲೆಯ ರಂಗನಾಥ ಮೇಷ್ಟ್ರ ; ee pada balake ista aaytu.. nanna blognalli balasikoltini.. nimma hesaru heli  asu
  • Madhu Bantwal ಈ ಕುಮಾರಸ್ವಾಮಿ ಈ ಯಡ್ಯೂರಪ್ಪನನ್ನು ಸಹಿಸಿಕೊಳ್ಲೊದಕ್ಕಿ೦ತ ಪಬ್ಲಿಕ್ ಟಿ.ವಿ. ಮಾಯನ್ನರ ಪ್ರಕಾರ ಪ್ರಳಯವಾಗೋದೆ ವಾಸಿ.
  • Madhu Bantwal ಕುಮಾರಸ್ವಾಮಿ ಬಾಯಿ೦ದ ತನಗೆ ಬೇಕಾದ ಪೂರ್ವನಿರ್ಧರಿತ ಉತ್ತರವನ್ನೆ ಉದುರಿಸಲು ಪ್ರಯತ್ನ ಪಡುವ೦ತಿತ್ತು ಸ೦ದರ್ಶನ.
  • Athradi Suresh Hegde ...
    Gv Jayashree
    ಧಾರಾಳವಾಗಿ ಬಳಸಬಹುದು.
    ಆ ಪದವನ್ನು ಹುಟ್ಟುಹಾಕಿದ್ದು ನಾನು ಅನ್ನುವುದು ಸತ್ಯ!
  • Guru Prasad Gowda ನಮ್ಮ ಜನ ಕುರಿಗಳಿಗೆ(ಮೆಜಾರಿಟಿ, ಎಲ್ಲರೂ ಅಲ್ಲ !) ಹೋಲಿಕೆ ಆಗ್ತಾರೆ. ಕಾರಣ ಭ್ರಷ್ಟಾಚಾರ ನಡೆಸಿ, ಜೈಲಿಗೆ ಹೋಗಿ ಮುದ್ದೆ ಮುರಿದು ಬಂದವರನ್ನೇ (ಯಾರೇ ಆಗಿರಲಿ) ಕೊಂಡಾಡೋ ಮಟ್ಟದಲ್ಲಿ ಇದ್ದಾರಂದ್ರೆ ಅವರಿಗೆ ಏನು ಹೋಳೋಣ ! ! ? ಬ್ರಷ್ಟರಿಗೇ ಓಟು ಕೊಟ್ಟು ಇನ್ನೂ ಲೂಟಿ ಮಾಡಲಿ ಅಂತ ಬೆನ್ನು ತಟ್ಟಿ (ಪಕ್ಷಾತೀತವಾ...See More

No comments: