ಕಾರ್ಟೂನ್ -ಕಾರ್ಟೂನ್



 ಒಂದು ಮಾತು  ಅದೂ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ.ದೆಹಲಿಯಲ್ಲಿ ಕ್ರೂರವಾಗಿ ದೇಹವನ್ನು ಛಿದ್ರ   ಮಾಡಿದ ಹೆಣ್ಣು ಮಗಳ ಸಾವಿನ ಬಳಿಕ ಸೃಷ್ಟಿ ಆದದ್ದು. ಪ್ರಾಯಶಃ ಅದನ್ನು ನೀವುಗಳು ಗಮನಿಸಿರ ಬಹುದು ಆದರೂ ಆ ಮಾತು-ಅಥವಾ ಜೋಕ್ ಹೇಗೆ ನೀವು ಅರ್ಥೈಸುತ್ತಿರೋ ಅದು ನಿಮಗೆ ಸೇರಿದ್ದು...
ಒಂದು ಹೆಣ್ಣು ನಾಯಿ ರಸ್ತೆಯಲ್ಲಿ ಹೋಗ್ತಾ ಇತ್ತಂತೆ.. ಇದ್ದಕ್ಕಿದ್ದ ಹಾಗೆ ಒಂದಷ್ಟು ಗಂಡು ನಾಯಿಗಳು ಆಕೆಯನ್ನು ಫಾಲೋ ಮಾಡಲು ಆರಂಭಿಸಿದವು. ಆ ಹೆಣ್ಣು ನಾಯಿ ಹೆದರಿ ಗಡಗಡ ! ಆಗ ಗಂಡು ನಾಯಿಗಳು ಹೆದರ ಬೇಡ ನೀನು ಆರಾಮವಾಗಿ-ಧೈರ್ಯವಾಗಿ ಮನೆಗೆ ಹೋಗು...ನಾವು ಮನುಷ್ಯರಲ್ಲ ! 

ಈ ವಿಷಯವನ್ನು ಸಾಧಕರು ಅನ್ನಿಸಿಕೊಂಡ ಮಹನೀಯರು ಅನೇಕ ರೀತಿ ಅದೂ ಬಾಯಿಗೆ ಬಂದಂತೆ ಹೇಳಿ ತಪ್ಪು ಆ ಹೆಣ್ಣು ಮಗಳದ್ದೆ ಅನ್ನುವ ಅರ್ಥ ಬರುವಂತೆ ಎಲುಬಿಲ್ಲದ ನಾಲಿಗೆಯಿಂದ ವ್ಯಕ್ತಪಡಿಸಿದರು. ಅಂತಹವರಿಗಾಗಿ ಪ್ರಸಿದ್ಧ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಬರೆದ ಕಾರ್ಟೂನ್ಗಳು ...




No comments: