ಹಿಂದೂ ಮತ್ತು ಆ ಧರ್ಮದಿಂದ ಪಕ್ಕಕ್ಕೆ ಸರಿದು ಮತ್ತೊಂದು ಧರ್ಮ ಹುಟ್ಟು ಹಾಕಿದವರ ಅನುಯಾಯಿಗಳು ಬಹಳ ಮುತುವರ್ಜಿಯಿಂದ ಆಚರಿಸುವ ಚಾತುರ್ಮಾಸ ಆಚರಣೆ ಬಗ್ಗೆ ಇರುವಂತಹ ಅನೇಕ ಸಂಶಯಗಳನ್ನು ಕಣ್ವ ಮಠದ ಪೀಠಾಧಿಪತಿಗಳು ವೀಕ್ಷಕರಿಗೆ -ಭಕ್ತರಿಗೆ ನಿವಾರಿಸಿದರು. ಶ್ರೀಶ್ರೀಶ್ರೀ 1008 ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿಗಳು ನಡೆಸಿಕೊಟ್ಟಈ ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾವಾಯಿತು. ಮೂಲಮಠ ಹುಣಸಿಹೊಳೆಯಲ್ಲಿದೆ. ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಹೊಂದಿರುವ ಈ ಮಠದ ಈಗಿನ ಗುರೂಜೀಯವರು ಸಮಾಜಮುಖಿ ಹಾಗೂ ಜೀವನ್ಮುಖಿ. ಸರಳ ರೀತಿಯಲ್ಲಿ ವೀಕ್ಷಕರಿಗೆ ಅರ್ಥವಾಗುವಂತೆ ಚಾತಯರ್ಮಾಸದ ಬಗ್ಗೆ ವಿವರಿಸಿದ ಗುರುಗಳ ಕಾರ್ಯಕ್ರಮ ತುಂಬಾ ಚಂದ ಇತ್ತು. ಜೀವನ ದರ್ಶನವೆನ್ನುವ ಹೆಸರಿನ ಈ ಕಾರ್ಯಕ್ರಮವನ್ನು ನಿರೂಪಿಸಿದವರು ಜಯಪ್ರಕಾಶ್ ನಾಗತಿಹಳ್ಳಿ.ಸೊಗಸಾದ ನಿರೂಪಣೆಯ ಮೂಲಕ, ಸರಳ ಪ್ರಶ್ನೆಗಳ ಮುಖಾಂತರ ವೀಕ್ಷಕರ ಮನಗೆದ್ದಿರುವ ಜಯಪ್ರಕಾಶ್ ಅವರು ಈ ಕಾರ್ಯಕ್ರಮವನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ :-)
ಚಾತುರ್ಮಾಸ
ಹಿಂದೂ ಮತ್ತು ಆ ಧರ್ಮದಿಂದ ಪಕ್ಕಕ್ಕೆ ಸರಿದು ಮತ್ತೊಂದು ಧರ್ಮ ಹುಟ್ಟು ಹಾಕಿದವರ ಅನುಯಾಯಿಗಳು ಬಹಳ ಮುತುವರ್ಜಿಯಿಂದ ಆಚರಿಸುವ ಚಾತುರ್ಮಾಸ ಆಚರಣೆ ಬಗ್ಗೆ ಇರುವಂತಹ ಅನೇಕ ಸಂಶಯಗಳನ್ನು ಕಣ್ವ ಮಠದ ಪೀಠಾಧಿಪತಿಗಳು ವೀಕ್ಷಕರಿಗೆ -ಭಕ್ತರಿಗೆ ನಿವಾರಿಸಿದರು. ಶ್ರೀಶ್ರೀಶ್ರೀ 1008 ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿಗಳು ನಡೆಸಿಕೊಟ್ಟಈ ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾವಾಯಿತು. ಮೂಲಮಠ ಹುಣಸಿಹೊಳೆಯಲ್ಲಿದೆ. ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಹೊಂದಿರುವ ಈ ಮಠದ ಈಗಿನ ಗುರೂಜೀಯವರು ಸಮಾಜಮುಖಿ ಹಾಗೂ ಜೀವನ್ಮುಖಿ. ಸರಳ ರೀತಿಯಲ್ಲಿ ವೀಕ್ಷಕರಿಗೆ ಅರ್ಥವಾಗುವಂತೆ ಚಾತಯರ್ಮಾಸದ ಬಗ್ಗೆ ವಿವರಿಸಿದ ಗುರುಗಳ ಕಾರ್ಯಕ್ರಮ ತುಂಬಾ ಚಂದ ಇತ್ತು. ಜೀವನ ದರ್ಶನವೆನ್ನುವ ಹೆಸರಿನ ಈ ಕಾರ್ಯಕ್ರಮವನ್ನು ನಿರೂಪಿಸಿದವರು ಜಯಪ್ರಕಾಶ್ ನಾಗತಿಹಳ್ಳಿ.ಸೊಗಸಾದ ನಿರೂಪಣೆಯ ಮೂಲಕ, ಸರಳ ಪ್ರಶ್ನೆಗಳ ಮುಖಾಂತರ ವೀಕ್ಷಕರ ಮನಗೆದ್ದಿರುವ ಜಯಪ್ರಕಾಶ್ ಅವರು ಈ ಕಾರ್ಯಕ್ರಮವನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ :-)
Subscribe to:
Post Comments (Atom)
-
ಈಗಷ್ಟೇ ಒಂದು ತಮಾಷೆ ಪ್ರಶ್ನೆ ಓದಿದೆ ತೆಲುಗು ಗ್ರೂಪ್ ಒಂದರಲ್ಲಿ , ಹೀಗೆ ಒಂದು ಸರ್ತಿ ಒಬ್ಬ ಹುಡುಗನ ಹೆಸರು ಕೇಳಿದಾಗ ಅವನು 6ಜೂನ್ ಎಂದು ಉತ್ರ ಕೊಟ್ಟನಂತೆ , ಹಾಗಾ...
-
ಗೆದ್ದವರ ಬದುಕನ್ನು ಕೂಲಂಕಷವಾಗಿ ನೋಡಿದಾಗ ಬಹುತೇಕರು ಅಪಮಾನದ ಮೂಸೆಯಲ್ಲಿ ಕರಗಿ ಸುಂದರ ಆಕೃತಿ ಪಡೆದಿರುತ್ತಾರೆ. ವಿಷಾದ , ವಿಡಂಬನೆ, ತಮಾಷೆ ಅಂದ್ರೆ ಆ ರೀತಿ ಅಪಮಾನ...
-
ಕಳೆದ ವರ್ಷ ಗಣೇಶ ಉತ್ಸವದ ಸಮಯ ಇರಬೇಕು. ಆಗ ಶ್ರೀ ಶಂಕರ ಚಾನಲ್ ನಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಇತ್ತು. ಸಾಮಾನ್ಯವಾಗಿ ಮನೋರಂಜನಾ ಕಾರ್ಯಕ್ರಮಗಳು ಮಾತ್ರ ಪ್ರಸಾರ...
1 comment:
ಸದರಿ ಕಾರ್ಯಕ್ರಮದ youtube link ಹುಡುಕಿದೆ. ಬಹುಶಃ ದೂ.ದ ಹಾಕಿಲ್ಲ ಅನಿಸುತ್ತದೆ. ಒಳ್ಳೆಯ ಮಾಹಿತಿಯು ಗುರುಮುಖೇನ ಕೇಳುವ ಸೌಭಾಗ್ಯ ನಮಗೆ ದೊರೆಯಲಿಲ್ಲ!
Post a Comment