ಅದ್ಭುತ

 


ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ರಿಯಾಲಿಟಿ ಷೋ ಗೆ ಈಗ ಇಪ್ಪತ್ತನೆಯ  ಮೆಟ್ಟಿಲು ಹತ್ತಿದೆ. ಅತ್ಯಂತ ವಿಶೇಷ ರಿಯಾಲಿಟಿ ಷೋ ಅಂದ್ರೆ ತಪ್ಪಲ್ಲ. ಚಂದನವನದ ಅಸಾಮಾನ್ಯ ಪ್ರತಿಭಾವಂತರಾದ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ. ತಮ್ಮದೇ ಆದ ವಿಶಿಷ್ಟ  ಶೈಲಿಯಿಂದ ನಿರೂಪಣೆ ಮಾಡುವ ಅನುಶ್ರೀ .. ಕಳೆದ ವಾರ ನನ್ನ ನೀನು ಗೆಲ್ಲಲಾರೆ  ಎಂದು ಡಾ. ರಾಜ್ ಹಾಡನ್ನು  ಕನ್ನಡ ವಾಹಿನಿಯಲ್ಲಿ  ಹೇಳ್ತಾ  ವೀಕ್ಷಕರ ಮನಕ್ಕೆ ಖುಷಿ ನೀಡ್ತಾ  ಇದ್ರು . ಅಂದೇ ಹಿಂದಿ ವಾಹಿನಿಯಲ್ಲಿ ಲತಾ ಜಿ ಹಾಡನ್ನು ಹೆಣ್ಣುಮಗಳು ಅದ್ಭುತವಾಗಿ ಹಾಡಿ  ಮನ ಗೆದ್ದಳು . ಒಟ್ಟಾರೆ ಹೆಚ್ಚು ಖುಷಿ ಕೊಟ್ಟವಾರ . ನನಗೆ ಸ್ಪರ್ಧಿಗಳ  ಹೆಸರು ಗೊತ್ತಿಲ್ಲ ಇಲ್ಲದೆ ಇದ್ರೆ ಖಂಡಿತ ಬರೀತಾ ಇದ್ದೆ.ನನಗೆ ಒಂದು  ಆಸೆ ಇದೆ. ಈ ಮಹಾನ್ ವೇದಿಕೆಯಲ್ಲಿ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ನೀನು ನೀನೆ  .. ಇಲ್ಲಿ  ನಾನು ನಾನೇ ಹಾಡು(ಗಡಿಬಿಡಿ ಗಂಡ ) ಹಾಡಬೇಕು ಅಂತ.. !

No comments: