ಕಾಣಿಕೆ,,, ಎಲ್ಲವು... ..!!

 

ಕಲರ್ಸ್ ಕನ್ನಡ ಬಿಗ್ ಬಾಸ್   ನಲ್ಲಿ  ಕಳೆದ ವಾರ ಬ್ರಹ್ಮಾಂಡ ಗುರೂಜಿ ಬಂದಿದ್ದರು. ಅವರು ಸ್ಪರ್ಧಿಗಳ ಭವಿಷ್ಯ ಹೇಳ ಬಹುದೇನೋ ಎಂದು ಅಂದುಕೊಂಡೆ. ಇತ್ತೀಚೆಗೆ  ಅವರ ತಂದೆ ತೀರಿಕೊಂಡದ ಕಾರಣ ಅವರ ವೇಷ ಬದಲಾವಣೆ ಇತ್ತು. ಇರಲಿ ಆ ವಿಷ್ಯ ಬೇಡ. ಆದರೆ ನರೇಂದ್ರ  ಅವರನ್ನು  ಜ್ಯೋತಿಷ್ಯ ಹೇಳುವ ಗುರುವಿಗಿಂತ ಹಳೆ ಸ್ಪರ್ಧಿಯಂತೆ  ನೋಡಿದ್ದು  ಅಷ್ಟೇನೂ  ಇಷ್ಟ ಆಗಲಿಲ್ಲ .. ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಇವರು ಸಾಕಷ್ಟು ಕೆಲಸ ಮಾಡಿದ್ದಾರೆ. ಯಾರೇ ನಂಬಲಿ ಬಿಡಲಿ ಜ್ಯೋತಿಷ್ಯ ಶಾಸ್ತ್ರವನ್ನು ನಿಯಮಿತ ರೀತಿಯಲ್ಲಿ ಅಧ್ಯಯನ ಮಾಡಬೇಕು.. ಅದರ ವಿಷ್ಯದಲ್ಲಿ ಬ್ರಹ್ಮಾಂಡ ಕೆಲಸ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. 

ಗಂಡಸು ಹುಡುಗರಿಗೆ ಕಿಚ್ಚ ಸುದೀಪಾ ನೀವು ಗಿಫ್ಟ್ ಕೊಟ್ಟಿದ್ದು ಅವರಲ್ಲಿ ಒಂದು ಬಗೆಯ ಚೈತನ್ಯ ನೀಡಿತು. ಫೈನ ಆದರೆ ಪಾಪದ ಹೆಣ್ಣು ಮಕ್ಕಳೇನು  ತಪ್ಪು ಮಾಡಿದ್ರು .. ಈ ಸೀಜನ್ ನಲ್ಲಿ ತನಿಷಾ ಅದ್ಭುತ ಸ್ಪರ್ಧಿ ಆಗಿದ್ದಾರೆ. ಆಕೆ ರೂಪ,  ಆಟ , ಮುನ್ನುಗ್ಗುವ ಗುಣ ಎಲ್ಲವು  ಪರ್ಫೆಕ್ಟ್.. ಒಟ್ಟಿನಲ್ಲಿ ನೀವು  ಗಂಡುಹುಡುಗರಿಗೆ ಕಾಣಿಕೆಯನ್ನು ನೀಡುವುದರ ಮೂಲಕ ಹೆಣ್ಣುಮಕ್ಕಳಿಗೆ ಬೇಸರ ಉಂಟು ಮಾಡಿರುವ  ಸಂಗತಿಯನ್ನು ನಾವು ಖಂಡಿಸ್ತೀವಿ 😀😎.. ಮೈಕೆಲ್ ಮತ್ತು ಪ್ರತಾಪ್ ಪದೇಪದೇ ನಾಯಕರಾಗುವ  ಅಗತ್ಯತೆ ಇರಲಿಲ್ಲ.. ತುಂಬಾ ಮುಗ್ಧ ಮುಖ ತೋರುತ್ತಾ  ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ನಮ್ರತಾ  ಮತ್ತು ಕಾರ್ತಿಕ್ ಅವ್ರ  ಬಗ್ಗೆ ತೆಗೆದುಕೊಂಡ ನಿರ್ಧಾರ ಹಾಸ್ಯಾಸ್ಪದ.   ಮೈಕೆಲ್ ಬಿಟ್ರೆ ಆ ಟೀಮ್  ನಲ್ಲಿ ಸಮರ್ಥ  ನಾಯಕಿ /ಕ  ಇದ್ದರು ಸಹ ಅವರ ಆಯ್ಕೆ  ಮತ್ತು  ಸಿರಿಯನ್ನು ಉಳಿಸಿದ್ದು  ಎಲ್ಲವು...  ..!!


No comments: